About the Author

ಸತೀಶ್ ಜಿ.ಟಿ ಅವರು ಮೂಲತಃ ಚಿತ್ರದುರ್ಗದವರು. ಮೈಸೂರು ಮಾನಸಗಂಗೋತ್ರಿಯಿಂದ ಆಂಗ್ಲ ಸಾಹಿತ್ಯದಲ್ಲಿ ಎಂಎ ಪದವೀಧರರು. ವೃತ್ತಿಯಿಂದ ಪತ್ರಕರ್ತರು. ವಿಜಯ ಟೈಮ್ಸ್, ಡೆಕ್ಕನ್ ಹೆರಾಲ್ಡ್, ಪತ್ರಿಕೆಗಳಲ್ಲಿ ಕಾರ್ಯ ನಿರ್ವಹಿಸಿ ಪ್ರಸ್ತುತ ಹಾಸನದಲ್ಲಿ ದಿ ಹಿಂದೂ ಪತ್ರಿಕೆಯ ವರದಿಗಾರರಾಗಿದ್ದಾರೆ.

ಕೃತಿಗಳು: ಪತ್ರಕರ್ತ ಬಿ.ವಿ. ವೈಕುಂಠರಾಜು ಅವರ ಬದುಕು-ಬರಹ, 1232 ಕಿ.ಮೀ.’ (ಅನುವಾದಿತ ಕೃತಿ), ಇದು ಯಾವ ಸೀಮೆಯ ಚರಿತ್ರೆ (ಅನುವಾದಿತ ಕೃತಿ), ಲಖನೌ ಹುಡುಗ (ಶಶಿ ಸಂಪಳ್ಳಿಯವರೊಡನೆ ಅನುವಾದ), 

ಸತೀಶ್ ಜಿ. ಟಿ.