About the Author

ಲೇಖಕ ಶಂಕರ ಭೀಮರಾಯ ಬಿರಾದಾರ ಅವರು ಪ್ರೌಢಶಾಲೆಯ ಮುಖ್ಯ ಶಿಕ್ಷಕರಾಗಿ ನಿವೃತ್ತರು. ಕೃಷಿ, ಅಧ್ಯಯನ ಮತ್ತು ಬರಹದಲ್ಲಿ ಆಸಕ್ತರು. ಎರಡು ಕೃತಿಗಳನ್ನು ಪ್ರಕಟಿಸಿದ್ದಾರೆ. 

ಕೃತಿಗಳು: ಕಡಣಿಯ ಅನುಭಾವಿ ಕವಿ ಶ್ರೀ ಶಿವಣ್ಣಮಾಸ್ತರ ಕತ್ತಿ.

ಶಂಕರ ಭೀಮರಾಯ ಬಿರಾದಾರ