About the Author

ಲೇಖಕಿ ಶಾಂತಾ ಕೆ ಅವರು ಹೋಮಿಯೋಪಥಿ ವೈದ್ಯರು. ಎಂ.ಎ. ಹಾಗೂ ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಪದವೀಧರರು. ತಂದೆ ಎ.ಆರ್. ಕೃಷ್ಣಶಾಸ್ತ್ರಿ,ತಾಯಿ ವೆಂಕಟಲಕ್ಷ್ಮಮ್ಮ .28-10-1933 ರಂದು ಜನನ. 

ಕೃತಿಗಳು: ಭಾಗ್ಯೋದಯ, ಎರಡು ಹೂ, ಬೆಳಕಿನೆಡೆಗೆ, ಸ್ಮತಿಪುಷ್ಪ, ಬೆರೆಯದ ಮನ, ಅಹಲ್ಯ ಗೃಹವಿಜ್ಞಾನ (ಕಾದಂಬರಿಗಳು)  ಮುತ್ತುರತ್ನ ಮತ್ತು ಇತರ ಕಥೆಗಳು -1959, (ಕಥಾ ಸಂಕಲನ)ಎ.ಆರ್. ಕೃಷ್ಣಶಾಸ್ತಿ-1973) ಸಂಭಾವನಾ ಗ್ರಂಥ ಪ್ರಕಟಿಸಿದ್ದಾರೆ.

ಶಾಂತಾ ಕೆ