ಶಾಂತಾ ಸುರೇಶ್ ಹೆಬ್ಬಾರ್ ಅವರು ಕುಂದಾಪುರದ ಕೊರವಡಿಯಲ್ಲಿ 1970 ಅಕ್ಟೋಬರ್ 29ರಂದು ಜನಿಸಿದರು. ‘ಚೈತ್ರದ ಚಿಲುಮೆ, ಒಂದಾದ ಹೂಗಳು, ಅಪರಾಧಿ ನಾನಲ್ಲ’ ಅವರ ಪ್ರಮುಖ ಕಾದಂಬರಿ. ವಿವಿಧ ಕತಾಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿದ್ದು ಅವರ ಹಲವಾರು ಬರಹಗಳು ಪತ್ರಿಕೆಯಲ್ಲಿ ಪ್ರಕಟವಾಗಿವೆ.
©2025 Book Brahma Private Limited.