About the Author

ಶರೀಫಾಬಿ, ಬಿ.ಎ. ಬಿ.ಇಡಿ., ನಿವೃತ್ತ ಶಿಕ್ಷಕಿಯಾಗಿದ್ದಾರೆ. ಇವರು ಜನಿಸಿದ್ದು  ೦೬-೦೮-೧೯೫೨, ಚಿತ್ರದುರ್ಗ ದಲ್ಲಿ. ಇವರ ತಂದೆ  ರಸೂಲ್ ಸಾಬ್, ತಾಯಿ ಮಲೀಕಾಬಿ ಶರೀಫಾಬಿ.

ಇವರ ಪ್ರಕಟಿತ ಕೃತಿಗಳು : ಮುಂಜಾವಿನ ಮಂಜು ಹನಿಗಳು (ಬಿಡಿ ಲೇಖನಗಳು) ೨೦೦೫, ಬೆಟ್ಟದ ಸಂಪಿಗೆ (ಕವನ ಸಂಕಲನ) ೨೦೦೯, ನೆಲದ ನಂಟು ಸಾಹಿತ್ಯಕಸಾಂಸ್ಕತಿಕ ಲೇಖನಗಳು ೨೦೦೯ ರಲ್ಲಿ ಪ್ರಕಟವಾಗಿದೆ.  ಆಕಾಶವಾಣಿ ಚಿತ್ರದುರ್ಗ ಇವರಿಂದ ಬಹುಮಾನವನ್ನು ಸ್ವೀಕರಿಸಿದ್ದಾರೆ.

ಶರೀಫಾಬಿ