About the Author

ತಮಿಳುನಾಡು ಮೂಲದ ಶಶಿಕಾಂತ ಸೇಂಥಿಲ್ ಅವರು 2009ನೇ ವರ್ಷದ ಐಎಎಸ್ ಅಧಿಕಾರಿ. ಎಂಜಿನಿಯರಿಂಗ್ ಪದವೀಧರರು. ಕರ್ನಾಟಕ ರಾಜ್ಯ ಗಣಿ ಹಾಗೂ ಭೂವಿಜ್ನಾನ ಇಲಾಖೆಯ ನಿರ್ದೆಶಕರಾಗಿ ಹಾಗೂ ರಾಜ್ಯದ ವಿವಿಧ ಜಿ.ಪಂ. ಕಾರ್ಯ ನಿರ್ವಾಹಕಾಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದಾಗ (2019) ರಾಜೀನಾಮೆ ನೀಡಿದ್ದರು. ‘ನಾನೇಕೆ ರಾಜೀನಾಮೆ ನೀಡಿದೆ’ ಎಂಬ ಬಗ್ಗೆ ಸಮರ್ಥನೆಗಳನ್ನು ಒಳಗೊಂಡ ಆತ್ಮಕಥೆಯನ್ನು ಈ ಕೃತಿ ಒಳಗೊಂಡಿದೆ.

ಶಶಿಕಾಂತ ಸೇಂಥಿಲ್