About the Author

ಡಾ. ಶಿವಕುಮಾರ್ ಆರ್ ಅವರು ಮೈಸೂರು ಜಿಲ್ಲೆ, ಹುಣಸೂರು ತಾಲ್ಲೂಕು, ರತ್ನಪುರಿ ಅಂಚೆಯ ದಾಸನಪುರ ಗ್ರಾಮದಲ್ಲಿ 14/04/1993 ರಲ್ಲಿ ಜನಿಸಿದರು. ಇವರ ತಂದೆ ರಾಜೇಗೌಡ, ತಾಯಿ ಕಾಂತಮ್ಮ. ಕನ್ನಡ ವಿಷಯದಲ್ಲಿ ಎಂ.ಎ ಪದವಿಯನ್ನು ಎರಡು ಚಿನ್ನದ ಪದಕಗಳನ್ನು ಪಡೆದುಕೊಳ್ಳುವ ಮೂಲಕ ತೇರ್ಗಡೆ ಹೊಂದಿದರು. ಮುಂದೆ "ವಚನ ಸಾಹಿತ್ಯ: ವಿವಾಹ ಮತ್ತು ಕುಟುಂಬ ಪರಿಕಲ್ಪನೆ" ಎಂಬ ವಿಷಯದಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಪಿಎಚ್‌ಡಿ ಪದವಿಯನ್ನು ಸಹ ಪಡೆದುಕೊಂಡಿದ್ದಾರೆ.

"ವಚನ : ವರ್ತಮಾನದ ಅನುಸಂಧಾನ" ಇದು ಇವರ ಚೊಚ್ಚಲ ಕೃತಿಯಾಗಿದೆ.

ಶಿವಕುಮಾರ್ ಆರ್