About the Author

ಲೇಖಕ ಶಿವಾನಂದ ಕೆಳಗಿನಮನಿ ಮೂಲತಃ ಧಾರವಾಡದವರು. ಪ್ರಸ್ತುತ ಶಿವಮೊಗ್ಗದ ಕುವೆಂಪು ಯ್ಯೂನಿವರ್ಸಿಟಿಯ ಕನ್ನಡ ಭಾರತಿಯ ನಿರ್ದೇಶಕರಾಗಿದ್ದಾರೆ. ಕರ್ನಾಟಕ ಮಾತಂಗಿ ಸಂಸ್ಕೃತಿ ಅವರ ಸಂಶೋಧಕನಾತ್ಮ ಕೃತಿಯಾಗಿದ್ದು, ಈ ಕೃತಿಯನ್ನು ಅನ್ನಪೂರ್ಣ ಪಬ್ಲಿಷಿಂಗ್ ಹೌಸ್ ಪ್ರಕಟಿಸಿದೆ.

ಶಿವಾನಂದ ಕೆಳಗಿನಮನಿ