About the Author

ಕವಿ ಶಿವಾನಂದ ಉಳ್ಳಿಗೇರಿ ಅವರು ಮೂಲತಃ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಉಡಿಕೇರಿ ಗ್ರಾಮದವರು. ಎಂ.ಎ. ಬಿ.ಇಡಿ. ಪದವೀಧರರು. ಪ್ರಸ್ತುತ, ಗೋಕಾಕ ತಾಲೂಕಿನಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದಾರೆ. ವಿವಿಧ ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. 

ಕೃತಿಗಳು: ಅವ್ವ ಮತ್ತು ಆಲದಮರ (ಕವನ ಸಂಕಲನ-2021)
.

ಶಿವಾನಂದ ಉಳ್ಳಿಗೇರಿ

(01 Nov 1991)