About the Author

ಲೇಖಕ ಶ್ರೇಯಸ್ ಹೆಚ್ ಸಿ ಅವರು ಮೂಲತಃ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹಿಟ್ಟನಹಳ್ಳಿ ಗ್ರಾಮದವರು. ತಂದೆ ಹೆಚ್. ಕೆ. ಚಂದ್ರಹಾಸ. ತಾಯಿ ಯಶೋದಾ.  ಬಿ.ಎ. ಎಂ. ಟೆಕ್ ಪದವೀಧರರು. ಸಹಾಯಕ ಪ್ರಾದ್ಯಪಕರಾಗಿ ಸೇವೆ ಸಲ್ಲಿಸುತಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿಯ ಸಾಧನೆಗಾಗಿ ‘ಕನಕಶ್ರೀ’ ಪ್ರಶಸ್ತಿ ಪುರಸ್ಕೃತರು. ಜಿಲ್ಲಾ ಮಟ್ಟದಲ್ಲಿ ಅತ್ಯುತ್ತಮ ಗಿಟಾರ್ ವಾದಕ ಪ್ರಶಸ್ತಿ ದೊರಕಿದೆ.

ಕೃತಿಗಳು: 

ಶ್ರೇಯಸ್ ಹೆಚ್. ಸಿ