About the Author

ಕವಯತ್ರಿ ಶ್ರೀದೇವಿ ಬಿ. ಹೂಗಾರ ಅವರು ಬೀದರ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಮತ್ಕಟ್ಟಿ ಗ್ರಾಮದವರು. ತಂದೆ ವೀರಣ್ಣ ಹೂಗಾರ ತಾಯಿ ನೀಲಮ್ಮ. ಎಂ.ಎ. ಹಾಗೂ ಪಿ.ಎಚ್.ಡಿ ಪದವೀಧರರು. ವೃತ್ತಿಯಲ್ಲಿ ಸರ್ಕಾರಿ ಶಿಕ್ಷಕಿ. ದೇಶಪಾಂಡೆ ಸಾಹಿತ್ಯಕ, ಸಾಂಸ್ಕೃತಿಕ ಪ್ರತಿಷ್ಠಾನದಿಂದ ಅವರಿಗೆ ಆದರ್ಶ ಶಿಕ್ಷಕಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. `ಎಲ್ಲರ ಒಡಲಲ್ಲೂ ಕಣ್ಣೀರ ಕಡಲು’ ಅವರ ಇತ್ತಿಚಿನ ಕೃತಿ.

ಶ್ರೀದೇವಿ ಬಿ. ಹೂಗಾರ