About the Author

ಕಥೆಗಾರ ಶ್ರೀಹರ್ಷ ಸಾಲಿಮಠ ಮೂಲತಃ ದಾವಣಗೆರೆಯವರು. ಊರಿನಲ್ಲೇ ಪದವಿ ಹಾಗೂ ಮೈಸೂರಿನಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದರು. ವೃತ್ತಿ ನಿಮಿತ್ತ ಎರಡು ವರ್ಷ ಚೆನೈನಲ್ಲಿದ್ದ ಅವರು ಕನ್ನಡಪ್ರಭದಲ್ಲಿ ವಿಜ್ಞಾನ ಅಂಕಣಕಾರರಾಗಿದ್ದರು. ನಂತರ ಅವರು ಬೆಂಗಳೂರಿನಲ್ಲಿ ಹತ್ತು ವರ್ಷಗಳ ಕಾಲ ಇದ್ದು ಕೆಲಸ ಮಾಡಿದರು. ಸದ್ಯ, ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. 

ಕೃತಿಗಳು: ಉದಕ ಉರಿದು (ಕಥಾ ಸಂಕಲನ) 

ಶ್ರೀಹರ್ಷ ಸಾಲಿಮಠ

BY THE AUTHOR