About the Author

ಶ್ಯಾಮ ಜೋಶಿ ಎಂಬ ಕಾವ್ಯನಾಮದ ಜೀವಾಜಿ ನರಹರ ಜೋಶಿ ಅವರು ವೃತ್ತಿಯಿಂದ ಎಸ್ಎನ್ಎಲ್ ನಲ್ಲಿ ಹಿರಿಯ ತಂತ್ರಜ್ಞರಾಗಿ ಸೇವೆ ಸಲ್ಲಿಸಿ 2005ರಲ್ಲಿ ನಿವೃತ್ತರಾಗಿದ್ಧಾರೆ. ಪ್ರವೃತ್ತಿಯಿಂದ ಲೇಖಕರಾಗಿ ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕಥೆ,ಕವನಗಳನ್ನು ಪ್ರಕಟಿಸಿದ್ದಾರೆ. ರಂಗನಾಟಕ ಸೇರಿ ಆಕಾಶವಾಣಿ ಯುವವಾಣಿ ಕಾರ್ಯಕ್ರಮಗಳಲ್ಲಿ ಹದಿನಾಲ್ಕು ನಾಟಕ ಪ್ರಸಾರವಾಗಿವೆ. ಇವರು ಬರವಣಿಗೆಯಲ್ಲಿ ಯಾವುದೇ ನಿರ್ದಿಷ್ಟ ಧೋರಣೆ,ಶೈಲಿ ಅನುಸರಿಸಿದವರಲ್ಲ.

ಪ್ರಕಟಿತ ಕವನ ಸಂಕಲನಗಳು: ಬದುಕು ಬರಹಗಳ ನಡುವೆ, ಅಹಲ್ಯೆ ಮತ್ತು ಇತರ ಕವನಗಳು, ಭಾವಚಿಲುಮೆ, ಗುಲಾಬಿ ಕವನಗಳು

ಹಾಸ್ಯ ಲೇಖನ ಸಂಕಲನ: ರಂಗ್ಯಾನ ಅಳೇತನ, ಹಾಸ್ಯ ಲೇಖನಗಳು.

ಶ್ಯಾಮ ಜೋಶಿ