About the Author

ಲೇಖಕಿ ಸಿಂಧೂ ಪ್ರಶಾಂತ್ ಮೂಲತಃ ಹಾಸನದವರು. ತಂದೆ ನಾಗರಾಜ್ ಕೆ. ತಾಯಿ ಅಮೃತಾ ನಾಗರಾಜ್. ಪ್ರಸ್ತುತ ಮಂಗಳೂರಿನಲ್ಲಿ ಆಯುರ್ವೇದ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಚೊಚ್ಚಲ ಕೃತಿ ‘ವೀರಗಾಥೆ’.

ಸಿಂಧೂ ಪ್ರಶಾಂತ್