About the Author

ಲೇಖಕ ಸೂರ್ಯ ನಾರಾಯಣ ಹಿಳ್ಳೆಮನೆ ಅವರು ಕಾಸರಗೋಡಿನ ಕುಂಬಳೆ ಗ್ರಾಮದವರು. ಪ್ರಸ್ತುತ, ಮಂಗಳೂರಿನ ಖಾಸಗಿ ಐಟಿ ಕಂಪೆನಿಯೊಂದರಲ್ಲಿ ಉದ್ಯೋಗಿ. https://sooryabaraha.blogspot.com ಅವರ ಬ್ಲಾಗ್. ಬರಹ ಇವರ ಹವ್ಯಾಸ. 

ಕೃತಿಗಳು: ಗೋವು, ಮಹಿಷಿ ಮತ್ತು ಮಹಾವೃಕ್ಷ (ಕಥೆಗಳು)

ಸೂರ್ಯ ನಾರಾಯಣ ಹಿಳ್ಳೆಮನೆ