About the Author

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಮಾವಿನಸರ ಗ್ರಾಮದ ಅಡಿಕೆ ಕೃಷಿ ಕುಟುಂಬದ ಹಿನ್ನೆಲೆ. ಮೈಸೂರಿನ ಮಾನಸ ಗಂಗೋತ್ರಿಯಿಂದ ಎಂ. ಕಾಂ. ಕೃಷಿ ಹಾಗೂ ಸಾಂಪ್ರದಾಯಿಕ ಸಸ್ಯಾಹಾರಿ ಅಡುಗೆಯಲ್ಲಿ ಅತ್ಯಂತ ಆಸಕ್ತಿ. ಬರವಣಿಗೆ ಹವ್ಯಾಸ. ಸುಧಾ, ಅಡಿಕೆ ಪತ್ರಿಕೆ, ಪ್ರಜಾವಾಣಿ ಮುಂತಾದ ನಿಯತಕಾಲಿಕೆಗಳಲ್ಲಿ ೩೦೦ ಕ್ಕೂ ಹೆಚ್ಚು ಬರಹಗಳು. ೨೦೧೨ರಿಂದ ‘ಕೃಷಿಕನ್ನಡ’ ಜಾಲತಾಣದ ಸಂಚಾಲಕಿ. ಸದ್ಯ ಪುತ್ತೂರಿನಲ್ಲಿ ವಾಸ

ಸೌಖ್ಯ ಮೋಹನ್ ತಲಕಾಲುಕೊಪ್ಪ

(30 Oct 1981)