About the Author

ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಕಾಂತರಾಜಪುರ ಜನಿಸಿದ ’ಶ್ರೀಕಾಂತ’  ಅವರು ಸ್ವತಂತ್ರ ಕಥೆಗಳ ರಚನೆ ಹಾಗೂ ಅನುವಾದದಲ್ಲಿ ಗಮನಾರ್ಹ ಕೆಲಸ ಮಾಡಿದ್ದಾರೆ. ‘ಶ್ರೀಕಾಂತ’ ಎಂಬ ಕಾವ್ಯನಾಮದಲ್ಲಿ ಕಥೆಗಳನ್ನು ಬರೆಯುವ ಎನ್. ವೆಂಕೋಬರಾವ್‍ ಅವರು ಮೈಸೂರಿನಲ್ಲಿ ಇತಿಹಾಸದ ಪ್ರಾಧ್ಯಾಪಕರಾಗಿದ್ದರು. ಚಿಕ್ಕಬಳ್ಳಾಪುರ ಹತ್ತಿರದ ಕಾಯಶೆಟ್ಟಿಹಳ್ಳಿಯಲ್ಲಿ ಗ್ರಾಮೋತ್ಥಾನದ ಕೆಲಸ ಮಾಡಿರುವ ಅವರು ಸ್ಥಾಪಿಸಿದ 'ಮೈತ್ರಿ ಬುದ್ಧಿಮಾಂದ್ಯ ಮಕ್ಕಳ ಶಾಲೆ' ಮೈಸೂರಿನಲ್ಲಿ ಅಂಧ ಪ್ರಥಮ ಶಾಲೆ. ಶ್ರೀಕಾಂತ ಅವರ ಸಮಗ್ರ ಕಥೆಗಳ ಸಂಕಲನ ಪ್ರಕಟವಾಗಿದೆ.

ಶ್ರೀಕಾಂತ (ಎನ್. ವೆಂಕೋಬರಾವ್‍)

(16 Jan 1936)