About the Author

ಲೇಖಕ ಸುಭಾಶ್ಚಂದ್ರ ವಿ. ನಾವಿ ಅವರು ಕಡಣಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 20 ವರ್ಷಗಳಿಂದ ಶಿಕ್ಷಕರಾಗಿದ್ದಾರೆ. ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಕೃತಿಗಳು: ಲಾವಣಿಕಾರ ನಿಂಗಪ್ಪ(ಜೀವನ ಚರಿತ್ರೆ),  ಪರಮಾತ್ಮನೊಬ್ಬನೇ ( ಲೇಖನಗಳ ಕೃತಿ) 

ಸುಭಾಶ್ಚಂದ್ರ ವಿ. ನಾವಿ