About the Author

ಬಸ್ರೂರಿನ ಮೂಡ್ಕೇರಿ ಮೂಲದವರಾದ ಸುಮಾ ಕಿರಣ್ ವೃತ್ತಿಯಲ್ಲಿ ಶಿಕ್ಷಕಿ. ಕವನ ಲೇಖನ, ಪ್ರಬಂಧ ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿ ಸಕ್ರಿಯರಾಗಿ ಬರೆಯುವುದು ಇವರ ಹವ್ಯಾಸ. ಸದ್ಯ ಜನಮಿಡಿತ ಪತ್ರಿಕೆಯ ಉಡುಪಿ ಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕೃತಿ : ಶಕುನಿ ( ಕಾದಂಬರಿ 2022) ಇವರ ಅಸಂಖ್ಯ ಬರಹಗಳು ಜನಮಿಡಿತ ಪತ್ರಿಕೆಯಲ್ಲಿ ಪ್ರಕಟಗೊಂಡಿರುತ್ತವೆ. ಅಲ್ಲದೇ ವಿವಿಧ ಸಾಹಿತ್ಯ ಸಂಘಟನೆಗಳು ಇವರನ್ನು ಪುರಸ್ಕರಿಸಿ ಗೌರವಿಸಿರುತ್ತವೆ.

ಸುಮಾ ಕಿರಣ್