About the Author

ಸುರೇಂದ್ರ ದಾನಿ ಧಾರವಾಡದವರು. (ಜನನ: 17-08-1925) ಕನ್ನಡ ಹಾಗು ಅರ್ಥಶಾಸ್ತ್ರದಲ್ಲಿ ಪದವೀಧರರು. ಸಂಯುಕ್ತ ಕರ್ನಾಟಕ ಪತ್ರಿಕೆಯ ಸಂಪಾದಕ ವರ್ಗದಲ್ಲಿದ್ದರು. ‘ಸುರಾಜ್ಯಪಥ’ ಪಾಕ್ಷಿಕದ ಸಂಪಾದಕರಾಗಿದ್ದರು.

ಜೀವನ ಚರಿತ್ರೆಗಳು: ಕೌಜಲಗಿ ಹನುಮಂತರಾಯರು ಮೊಹರೆ ಹಣಮಂತರಾವ ಲೀಲಾತಾಯಿ ಮಾಗಡಿ ಇತರ ಕೃತಿಗಳು: ಕನ್ನಡ ಸಾಹಿತ್ಯ ಸಮ್ಮೇಳನದ ಕಥೆ ಸಾಧನೆ ಸವಾಲು ಸ್ವಯಂಸೇವಕನ ನೆನಪುಗಳು ಪತ್ರಿಕಾ ಪ್ರಬಂಧಗಳು ವ್ಯಾಸಸೃಷ್ಟಿ-ಕುಮಾರವ್ಯಾಸ ದೃಷ್ಟಿ ತಿಳಿವಿನ ತಿರುವು ಧಾರವಾಡ ಜಿಲ್ಲಾ ಸ್ವಾತಂತ್ರ್ಯ ಸಂಗ್ರಾಮ ಅನುವಾದ ಕೃತಿಗಳು:  ಜೋಸೆಫ್ ಪುಲಿಟ್ಝರ ಕಮ್ಯುನಿಸ್ಟ ಚೀನಾ ಹಾಗೂ ಸಂದ ಪುರಸ್ಕಾರಗಳು:  ರಾಜ್ಯ ಪತ್ರಿಕಾ ಅಕಾಡೆಮಿ ಪ್ರಶಸ್ತಿ ಖಾದ್ರಿ ಶಾಮಣ್ಣ ಸ್ಮಾರಕ ಪತ್ರಿಕೋದ್ಯಮ ಪ್ರಶಸ್ತಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ

ಸುರೇಂದ್ರ ದಾನಿ

(17 Aug 1925)

Books by Author