About the Author

ಡಾ. ಸುರೇಶ್ ಎನ್. ಹುಲ್ಲನ್ನವರ ಅವರು ಎಂ.ಎ, ಪಿಎಚ್.ಡಿ. ಎಲ್ ಎಲ್ ಬಿ ಪದವೀಧರರು. ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಗಾಂಧಿ ಅಧ್ಯಯನ ದಲ್ಲಿ ಡಿಪ್ಲೊಮಾ ಪದವೀಧರರು. ರಾಜ್ಯ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ, ಚರ್ಚಾಗೋಷ್ಠಿಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದಾರೆ.  ಸದ್ಯ, ಧಾರವಾಡದ ಕರ್ನಾಟಕ ಕಲಾವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥರು.

ಸುರೇಶ್ ಎನ್. ಹುಲ್ಲನ್ನವರ