About the Author

ಕವಿ ಸುಶೀಲೇಂದ್ರ ಕುಂದರಗಿ ಅವರು ಮೂಲತಃ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಕುಂದರಗಿ ಗ್ರಾಮದವರು. ಅಭಿನಯ, ರಂಗನಿರ್ದೇಶನ, ಸಾಹಿತ್ಯ ಇವರ ಆಸಕ್ತಿಯ ಕ್ಷೇತ್ರಗಳು. ಪ್ರಸ್ತುತ ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕೃತಿಗಳು: ಮದ್ಯಾರಾಧನೆ (ಅಮಲು ಪದ್ಯಗಳು)

ಸುಶೀಲೇಂದ್ರ ಕುಂದರಗಿ