About the Author

ಮೂಲತಃ ಕಾಸರಗೋಡು ಜಿಲ್ಲೆಯ ಬದಿಯಡ್ಕದವರಾದ ಸ್ವಾತಿ.ಕೆ ಅವರು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎ ಪತ್ರಿಕೋದ್ಯಮ ಪದವಿ ಪಡೆದು. ಪ್ರಸ್ತುತ ಇನ್‌ಶಾಟ್ಸ್‌ ನ್ಯೂಸ್‌ appನಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಓದು ,ಬರವಣಿಗೆಯಲ್ಲಿ ಆಸಕ್ತಿ ಹೊಂದಿರುವ ಅವರು ಬೇರೆ ಬೇರೆ ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುವ ಹವ್ಯಾಸವನ್ನು ಹೊಂದಿದ್ದಾರೆ. ಕೆಲಸದ ಮಧ್ಯೆ ಏನಾದರೂ ಹೊಸತನ್ನು ಸಾಧಿಸಬೇಕು ಹಾಗೂ ಬರವಣಿಗೆಯ ಮುಂದಿನ ರೂಪಗಳನ್ನು ಕಾಣುವ ಹಂಬಲದಲ್ಲಿ ಬರೆದ ಮೊದಲ ಪುಸ್ತಕ, ನನ್ನವರಾರಿಲ್ಲಿ

ಸ್ವಾತಿ.ಕೆ