About the Author

ಲೇಖಕ ಟಿ. ಸುಬ್ರಹ್ಮಣ್ಯಂ ಅವರು ಮೂಲತಃ ಹಾಸನ ಜಿಲ್ಲೆಯವರು. ಸಮಾಜವಾದಿ ಧೋರಣೆಯವರು. ರೈತ ದಲಿತ-ಚಳವಳಿಯ ಹೋರಾಟಗಾರರು. 33 ವರ್ಷ ಕಾಲ ಕನ್ನಡ ಸಾಹಿತ್ಯ ಬೋಧಕರಾಗಿ, 8 ವರ್ಷ ಕಾಲ ಸರ್ಕಾರಿ ಕಾಲೇಜುಗಳ ಪ್ರಾಂಶುಪಾಲರಾಗಿದ್ದು, ಸದ್ಯ ನಿವೃತ್ತರು. ಮೈಸೂರಿನಲ್ಲಿ ವಾಸವಿದ್ದಾರೆ.

ಕೃತಿಗಳು : ಕನ್ನಡ ನವ್ಯಸಾಹಿತ್ಯ ಮತ್ತು ಅಸ್ತಿತ್ವವಾದ, ಮೋಳಿಗೆಯ ಮಾರಯ್ಯ.

ಟಿ. ಸುಬ್ರಹ್ಮಣ್ಯಂ