About the Author

ಲೇಖಕ ಉಲಿವಾಲ ಮೋಹನ್ ಕುಮಾರ್ ಅವರು ಮೂಲತಃ ಹಾಸನದ ಉಲಿವಾಲದವರು. ರಂಗಭೂಮಿಯಲ್ಲಿ ನಲವತ್ತು ವರ್ಷಗಳಿಂದ ಸಕ್ರಿಯರಾಗಿದ್ದಾರೆ. ಸಾಹಿತ್ಯ ಅವರ ಆಸಕ್ತಿದಾಯಕ ಕ್ಷೇತ್ರವಾಗಿದೆ. ಪ್ರಸ್ತುತ ಬೇಲೂರು ತಾಲೂಕಿನ ತಹಶೀಲ್ದಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕೃತಿಗಳು: ಮುಳುಗಿದ್ದಲ್ಲಾ ಕಥೆಯಲ್ಲ (ಆತ್ಮಕಥನ)

ಉಲಿವಾಲ ಮೋಹನ್ ಕುಮಾರ್