About the Author

ಲೇಖಕ ಉಮರ್ ದೇವರಮನಿ ಅವರು ಮೂಲತಃ ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನವರು. ಇತಿಹಾಸದಲ್ಲಿ ಎಂ.ಎ ಪದವೀಧರರು. ಮಾನ್ವಿಯ ಕಲ್ಮಠ ವಿದ್ಯಾಸಂಸ್ಥೆಯಲ್ಲಿ ಆಂಗ್ಲ ಉಪನ್ಯಾಸಕರು. ಹೊಸ ತಲೆಮಾರಿನ ಗಜಲ್ ಬರಹಗಾರರ ಪೈಕಿ ವಿಭಿನ್ನವಾಗಿ ನಿಲ್ಲುವವರು. ಮೊದಲ ಪ್ರಕಟಿತ ಕೃತಿ ‘ರಾಗವಿಲ್ಲದಿದ್ದರೂ ಸರಿ’ ಕನ್ನಡ ಪುಸ್ತಕ ಪ್ರಾಧಿಕಾರದ ಧನ ಸಹಾಯದಿಂದ ಪ್ರಕಟವಾಗಿದೆ.

ಉಮರ್ ದೇವರಮನಿ

(31 Jul 1984)