About the Author

ವಿ. ನರಸಿಂಹ ವರ್ಮ  ಮೂಲತಃ ಮಂಗಳೂರು ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಗ್ರಾಮದವರು. ಕಾನೂನು ಪದವೀಧರರು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಕಾನೂನು ಅಧಿಕಾರಿಯಾಗಿ ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ದ್ದಾರೆ. ಇವರು ಬರೆದ ಕಥೆ-ಕವನ-ಲೇಖನಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. 

ಆಕಾಶದ ಚಿತ್ರಗಳು-ಇವರ ಮೊದಲ ಕವನ ಸಂಕಲನ. ಬೆಂಗಳೂರಿನ ಸಾಂಸ್ಕೃತಿಕ ಭಾರತಿ ಸಂಸ್ಥೆಯಿಂದ ‘ಕಾವ್ಯಶ್ರೀ’ ಹಾಗೂ ಮೈಸೂರು ಗ್ರಾಮಾಂತರ ಬುದ್ಧಿಜೀವಿಗಳ ಬಳಗದಿಂದ ‘ವರಕವಿ ಬೇಂದ್ರೆ’ ಕಾವ್ಯು ಪುರಸ್ಕಾರ ದೊರೆತಿದೆ. 

ವಿ.ನರಸಿಂಹ ವರ್ಮ