About the Author

ಕವಿ ವೇಣು ಜಾಲಿಬೆಂಚಿ ಅವರದ್ದು ಮೂಲತಃ ರಾಯಚೂರು. 1982 ಆಗಸ್ಟ್‌ 01ರಂದು ಜನನ. ತಮ್ಮ ಜಿಲ್ಲೆಯಲ್ಲೇ ನ್ಯಾಯವಾದಿಯಾಗಿ ಕಾರ್ಯನಿರ್ವಹಿಸುತ್ತಿರುವ ಅವರ ‘ತಿಳಿಯದೇ ಹೋದೆ’ ಕವನ ಸಂಕಲನ 2018ರಲ್ಲಿ ಪ್ರಕಟವಾಗಿದೆ. ಗಜಲ್‌ನಲ್ಲೂ ಆಸಕ್ತಿ ಹೊಂದಿರುವ ಅವರ ಹಲವಾರು ಕವನಗಳು ಕನ್ನಡ ದಿನ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. 

ವೇಣು ಜಾಲಿಬೆಂಚಿ