About the Author

ಸುನಂದಮ್ಮ ಮತ್ತೇರ್, ಹಾಲೇಶಪ್ಪ ಮತ್ತೇರ್ ಇವರ ದ್ವಿತೀಯ ಪುತ್ರನಾಗಿ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ಮುಕ್ತೇನಹಳ್ಳಿ ಎಂಬ ಪುಟ್ಟ ಗ್ರಾಮದಲ್ಲಿ ಜನಿಸಿದ ಇವರು ಕತೆ, ಕವಿತೆ, ಕಾದಂಬರಿ ಹಾಗೂ ಸಾಹಿತ್ಯದ ಇತರ ಪ್ರಕಾರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಹಿರಿಯ ಸಾಹಿತಿಗಳಾದ ಬಿದರಹಳ್ಳಿ ನರಸಿಂಹಮೂರ್ತಿಯವರ ಮಾರ್ಗದರ್ಶನದಲ್ಲಿ ಅನಿಮಿಷ ಪ್ರಕಾಶನದ ಮೂಲಕ ತಮ್ಮ ಚೊಚ್ಚಲ ಕವನ ಸಂಕಲನ "ಚಪ್ಪಲಿಗಂಟಿದ ಮುಳ್ಳು" ಕೃತಿಯನ್ನು ಸಾಹಿತ್ಯ ಲೋಕಕ್ಕೆ ಪರಿಚಯಿಸಿದ್ದಾರೆ.

ವಿಜಯ್ ಸ್ವಾರ್ಥಿ ಮತ್ತೇರ್

(25 May 1992)