About the Author

ವಿಜಯಾ ಶೆಟ್ಟಿ, ಸಾಲೆತ್ತೂರು ಪ್ರಸ್ತುತ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯೆಯಾಗಿದ್ದಾರೆ. ಅವರು ವೃತ್ತಿಯಿಂದ ಅಧ್ಯಾಪಕಿ, ಪ್ರವೃತ್ತಿಯಿಂದ ತುಳು ಕನ್ನಡ ಸಾಹಿತಿ, ಅವರ ತುಳುನಾಟಕಗಳು 'ತಾದಿ ತತ್ತಿನ ಫಲ' ಮತ್ತು “ವಿಧಿಲೀಲೆನಾ' (ಎರಡಕ್ಕೂ ರತ್ನವರ್ಮ ಹೆಗ್ಗಡೆ ಪ್ರಶಸ್ತಿ ಲಭಿಸಿದೆ), 'ಬೆಂಗ್' ಮತ್ತು 'ತನ್ನೆ ತೋಡುದ ಸೊನ್ನೆ' (ಎಸ್.ಯು. ಪಣಿಯಾಡಿ ಪ್ರಶಸ್ತಿ ಮತ್ತು ತುಳು ಸಾಹಿತ್ಯ ಅಕಾಡೆಮಿಯ ಪುರಸ್ಕಾರ) ಇವರ ತುಳು ಕಾದಂಬರಿಗಳು. ಆಕಾಶವಾಣಿಯ ಕಲಾವಿದೆಯಾಗಿರುವ ವಿಜಯಾ ಶೆಟ್ಟಿಯವರು ಪತ್ರಿಕೆಗಳಿಗೆ ಅಂಕಣ, ಧಾರಾವಾಹಿ ಗಳನ್ನು ಬರೆಯುತ್ತಲೂ, ಕವಿಗೋಷ್ಠಿಗಳಲ್ಲಿ ಭಾಗವಹಿಸುತ್ತಲೂ ಸಕ್ರಿಯರಾಗಿದ್ದಾರೆ.

ವಿಜಯಾ ಶೆಟ್ಟಿ, ಸಾಲೆತ್ತೂರು