About the Author

ವಿನಯ ನಂದಿಹಾಳ ಅವರು ಮೂಲತಃ ವಿಜಯಪುರದವರು. ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕಲ್ಬುರ್ಗಿಯಲ್ಲಿ 'ಹಳಗನ್ನಡ ಸಾಹಿತ್ಯದಲ್ಲಿ ವೃತಿಗಳ ಸ್ವರೂಪ' ಎಂಬ ವಿಷಯದ ಮೇಲೆ ಪಿ ಎಚ್‌ಡಿ ಸಂಶೋಧನೆ ಮಾಡಿ ಪ್ರಸ್ತುತ್ತ ಸರಕಾರಿ ‌ಮಹಾವಿದ್ಯಾಲಯ ವಿಜಯಪುರಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕೃತಿ:  ಕಣ್ಣಂಚಿನ ಕಿಟಕಿ

ವಿನಯ ನಂದಿಹಾಳ