About the Author

ಲೇಖಕ ವೈ.ಗ. ಜಗದೀಶ್ ಅವರು ಮೂಲತಃ ಶಿವಮೊಗ್ಗ ಜಿಲ್ಲೆಯವರು. ಹಿರಿಯ ಪತ್ರಕರ್ತ, ಸಂವೇದನಶೀಲ ಬರಹಗಾರರು. ವಿಜಯಕರ್ನಾಟಕದಲ್ಲಿ ಪತ್ರಕರ್ತರಾಗಿ ನಂತರ ಪ್ರಜಾವಾಣಿ ಪತ್ರಿಕೆಯಲ್ಲಿ ರಾಜಕೀಯ ವರದಿಗಾರರಾಗಿದ್ದಾರೆ. 

ಕೃತಿಗಳು: ಮುತ್ತಾಗದ ಮಳೆ ಹನಿ

ಪ್ರಶಸ್ತಿ-ಪುರಸ್ಕಾರಗಳು: ಪ್ರೆಸ್ ಕ್ಲಬ್ ನಿಂದ ವಾರ್ಷಿಕ ಪ್ರಶಸ್ತಿ ಲಭಿಸಿದೆ.

ವೈ.ಗ. ಜಗದೀಶ್