About the Author

ಕರ್ನಾಟಕ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾಗಿದ್ದ ಎ.ಕೆ. ಸುಬ್ಬಯ್ಯ ಕೊಡಗು ಜಿಲ್ಲೆಯವರು. ತಮ್ಮ ಪ್ರಖರವಾದ ಮಾತುಗಳಿಂದ ಆಡಳಿತಾರೂಢ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿ‌ದ್ದ ಸುಬ್ಬಯ್ಯ ಅವರು ಸದಾ ಆಡಳಿತ ಪಕ್ಷದ ವಿರೋಧಿಯಾಗಿಯೇ ಇದ್ದವರು. ಜನಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸಿರುವ ಸುಬ್ಬಯ್ಯ ಅವರು ಸದ್ಯ ಸೌಹಾರ್ದ-ಸಹಬಾಳ್ವೆಯ ಪರವಾಗಿದ್ದಾರೆ. ಸುಬ್ಬಯ್ಯ ಅವರು ಆರ್‌.ಎಸ್‌.ಎಸ್‌. ಅಂತರಂಗ ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ.

ಎ.ಕೆ. ಸುಬ್ಬಯ್ಯ

(08 Aug 1936-27 Aug 2019)

Books about Author