About the Author

ಎ.ಎಸ್.ಶಂಕರ ನಾರಾಯಣ ಅವರು ಆಕಾಶವಾಣಿ ಮುಖ್ಯ ಕಾರ್ಯನಿರ್ವಾಹಕರು. ಕವಿ ಜಿ. ಎಸ್. ಶಿವರುದ್ರಪ್ಪನವರ ಕುರಿತಾದ ’ ಆಕಾಶ ದೀಪ’ ಪುಸ್ತಕವನ್ನು ಹೊರತಂದಿದ್ದಾರೆ. ರಾಷ್ಟ್ರಕವಿ ಪುರಸ್ಕಾರದ ಸಂದರ್ಭದಲ್ಲಿ ಆಕಾಶವಾಣಿಯವರು ಗೌರವ ನಮನದ ಕಾರ್ಯಕ್ರಮವಾಗಿ ಜಿ.ಎಸ್. ಶಿವರುದ್ರಪ್ಪನವರ ಬಗ್ಗೆ, ಅವರ ಸಾಹಿತ್ಯದ ವಿವಿಧ ಆಯಾಮಗಳ ಬಗೆಗೆ ಆಪ್ತರಿಂದ, ಶಿಷ್ಯರಿಂದ, ತಜ್ಞರಿಂದ ಕನ್ನಡ ಜನತೆಗಾಗಿ ಮಾತನಾಡಿಸಿದಾಗ ಮೂಡಿ ಬಂದ ಅನಿಸಿಕೆಗಳು ಇಲ್ಲಿ ಬರಹಗಳ ಸಂಗ್ರಹವನ್ನು ಪ್ರಕಟಿಸಿದ್ದಾರೆ. 

ಎ.ಎಸ್. ಶಂಕರನಾರಾಯಣ

Books by Author