ಆಕಾಶ ದೀಪ

Author : ಎ.ಎಸ್. ಶಂಕರನಾರಾಯಣ

Pages 194

₹ 75.00




Year of Publication: 2008
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560070
Phone: 080-22107772

Synopsys

ರಾಷ್ಟ್ರ ಕವಿ ಪುರಸ್ಕೃತ ಜಿ.ಎಸ್ ಶಿವರುದ್ರಪ್ಪ ರಾಷ್ಟ್ರಕವಿ ಪುರಸ್ಕಾರದ ಸಮಯದಲ್ಲಿ ಸಂದರ್ಶನಕ್ಕಾಗಿ ಆಕಾಶವಾಣಿಗೆ ಭೇಟಿ ಕೊಟ್ಟಾಗ ಅವರ ಬಗ್ಗೆ ಮಾಡಿದ ಸಂದರ್ಶನದ ಬಗ್ಗೆ ಈ ಸಂಕಲನದಲ್ಲಿ ಕೊಡಲಾಗಿದೆ. ಅವರ ಸಾಹಿತ್ಯದ ಬಗ್ಗೆ, ಹಾಗು ಇನ್ನೂ ಹಲವು ಮಹತ್ವದ ವಿಷಯಗಳ ಬಗ್ಗೆ ಸಂದರ್ಶನ ನಡೆಸಿದ್ದ ಬಗ್ಗೆ ಅವರ ಆಪ್ತರಿಂದ, ಸ್ನೇಹಿತರಿಂದ, ಶಿಷ್ಯರಿಂದ , ಅವರ ಹತ್ತಿರ ಪರಿಚಯಸ್ಥರಿಂದ, ಅವರೆಲ್ಲರ ಅನಿಸಿಕೆಗಳು ಈ ಕೃತಿಯಲ್ಲಿ ಒಳಗೊಂಡಿದೆ. ಅಲ್ಲದೇ ಶಿವರುದ್ರಪ್ಪನವರನ್ನೇ ಸಂದರ್ಶನ ಮಾಡಿದಾಗ ಸಿಕ್ಕ ಕೆಲವು ಚಿಂತನೆಗಳನ್ನು ಕೂಡ ಡಾ. ಎ.ಎಸ್.ಶಂಕರನಾರಾಯಣ ರವರು ಈ ಕೃತಿಯಲ್ಲಿ ಉಲ್ಲೇಖ ಮಾಡಿದ್ದಾರೆ.

About the Author

ಎ.ಎಸ್. ಶಂಕರನಾರಾಯಣ

ಎ.ಎಸ್.ಶಂಕರ ನಾರಾಯಣ ಅವರು ಆಕಾಶವಾಣಿ ಮುಖ್ಯ ಕಾರ್ಯನಿರ್ವಾಹಕರು. ಕವಿ ಜಿ. ಎಸ್. ಶಿವರುದ್ರಪ್ಪನವರ ಕುರಿತಾದ ’ ಆಕಾಶ ದೀಪ’ ಪುಸ್ತಕವನ್ನು ಹೊರತಂದಿದ್ದಾರೆ. ರಾಷ್ಟ್ರಕವಿ ಪುರಸ್ಕಾರದ ಸಂದರ್ಭದಲ್ಲಿ ಆಕಾಶವಾಣಿಯವರು ಗೌರವ ನಮನದ ಕಾರ್ಯಕ್ರಮವಾಗಿ ಜಿ.ಎಸ್. ಶಿವರುದ್ರಪ್ಪನವರ ಬಗ್ಗೆ, ಅವರ ಸಾಹಿತ್ಯದ ವಿವಿಧ ಆಯಾಮಗಳ ಬಗೆಗೆ ಆಪ್ತರಿಂದ, ಶಿಷ್ಯರಿಂದ, ತಜ್ಞರಿಂದ ಕನ್ನಡ ಜನತೆಗಾಗಿ ಮಾತನಾಡಿಸಿದಾಗ ಮೂಡಿ ಬಂದ ಅನಿಸಿಕೆಗಳು ಇಲ್ಲಿ ಬರಹಗಳ ಸಂಗ್ರಹವನ್ನು ಪ್ರಕಟಿಸಿದ್ದಾರೆ.  ...

READ MORE

Related Books