About the Author

ಲೇಖಕ ಅಬ್ದುಲ್ ಹೈ ತೋರಣಗಲ್ಲು ಅವರು ಕಾವ್ಯಮನೆ ಪ್ರಕಾಶನವನ್ನು ನಡೆಸುತ್ತಿದ್ದಾರೆ. ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾ ಗೌರವ ಕಾರ್ಯದರ್ಶಿಗಳಾಗಿಯೂ ಸೇವೆ ಕಾರ್ಯನಿರ್ವಹಿಸಿದ್ದರು. ಕಥೆ, ಕಾವ್ಯ, ಸಾಹಿತ್ಯ ವಿಮರ್ಶೆ ವೈಚಾರಿಕ ಲೇಖನಗಳು, ಚಾರಿತ್ರಿಕ ಅಧ್ಯಯನ ಗಜಲ್ ಹೀಗೆ ವಿವಿಧ ಕ್ಷೇತ್ರದಲ್ಲಿ ಆಸಕ್ತಿಹೊಂದಿದ್ದಾರೆ. ಕಾವ್ಯಮನೆ, ಗಜಲ್ ನಾದಲೋಕ, ಗಜಲ್ ಸಂಭ್ರಮ, ಗಜಲ್ ತೊರೆ, ಒಲಿದಂತೆ ಹಾಜುವೆ, ಸೇರಿದಂತೆ ಹಲವು ಸಾಹಿತ್ಯಿಕ ಗುಂಪುಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರ ಗಜಲ್ ಸಂಕಲನ ‘ಆತ್ಮಧ್ಯಾನದ ನಾದ’ 2021ರಲ್ಲಿ ಕಾವ್ಯಮನೆ ಪ್ರಕಾಶನದಿಂದಲೇ ಪ್ರಕಟವಾಗಿದೆ

ಅಬ್ದುಲ್ ಹೈ ತೋರಣಗಲ್ಲು