About the Author

ಅದೀಬ್ ಅಖ್ತರ್‌ ಅವರು ಮೂಲತಃ ಮೈಸೂರು ಜಿಲ್ಲೆಯ ಬನ್ನೂರಿನವರು. ಅವರು ವೃತ್ತಿಯಿಂದ ವ್ಯಾಪರಿಗಳು ಪ್ರವೃತ್ತಿಯಿಂದ ಲೇಖಕರು. ಕಾದಂಬರಿ, ಸಣ್ಣ ಕತೆ ಹಾಗು ನಗೆ ಬರಹಗಳನ್ನಲ್ಲದೆ,ಪತ್ರಿಕೆಗಳಿಗೆ ಅಂಕಣ ಬರಹಗಳನ್ನು ಮತ್ತು ಸಚಿತ್ರ ಲೇಖನಗಳನ್ನು ಬರೆದಿದ್ದಾರೆ. ಧಾರಾವಾಹಿಗೆ ಚಿತ್ರಕತೆ ಹಾಗು ಸಂಭಾಷಣೆ ಸಹ ರಚಿಸಿದ್ದಾರೆ. ಅದೀಬ್ ಅಖ್ತರ್‌ ಅವರು ಮೊದಲು ಉರ್ದು ಸಾಹಿತಿಯಾಗಿದ್ದು, ತಮ್ಮ ನಲವತ್ತೆರಡನೆಯ ವಯಸ್ಸಿನಲ್ಲಿ ಕನ್ನಡ ಬರೆಯಲು ಕಲಿತು ಕನ್ನಡ ಸಾಹಿತ್ಯವನ್ನು ರಚಿಸುತಿದ್ದಾರೆ.

ಕೃತಿಗಳು: ಬಹುರೂಪಿ, ಯಾರೇ ಕೂಗಾಡಲಿ

ಅದೀಬ್ ಅಖ್ತರ್‌