About the Author

ಲೇಖಕ ಅಕ್ಷಯ್‌ ಪಂಡಿತ್‌ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದವರು. ಎಂಜಿನಿಯರಿಂಗ್ ಪದವೀಧರರು. ಬೆಂಗಳೂರಿನ ನಾಸ್ಡ್ಯಾಕ್‌ ಸಾಫ್ಟವೇರ್‌ ಕಂಪನಿಯಲ್ಲಿ ಪ್ರಾಡೆಕ್ಟ್‌ ಮ್ಯಾನೇಜರ್‌ ಹುದ್ದೆ ನಿರ್ವಹಿಸುತ್ತಿದ್ದಾರೆ. ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಇವರ ಕಥೆಗಳು ಪ್ರಕಟವಾಗಿವೆ. ʻಬಯಲಲಿ ತೇಲುತಾ ತಾನುʼ ಕಥಾ ಸಂಕಲನಕ್ಕೆ 2021ರ ಸಾಲಿನ ʻಈ ಹೊತ್ತಿಗೆ ಕಥಾ ಪ್ರಶಸ್ತಿʼ,  2014 ವಿಜಯ ಕರ್ನಾಟಕ ಯುಗಾದಿ ಕಥಾಸ್ಪರ್ಧೆಯಲ್ಲಿ ' ಎಲ್ಲೂ ಸಲ್ಲದವರು ' ಕಥೆ ಮೊದಲ ಬಹುಮಾನವನ್ನು ಪಡೆದಿದೆ ಮತ್ತು 2016ರಲ್ಲಿ ' ಭಾರತ್ ಸಿಟಿ ' ಕತೆ ತೃತೀಯ ಬಹುಮಾನ ಪಡೆದಿದೆ. 

 

 

 

ಅಕ್ಷಯ್‌ ಪಂಡಿತ್