About the Author

ಕತೆಗಾರ್ತಿ, ಕಾದಂಬರಿಗಾರ್ತಿ ಆನಂದಿ ಸದಾಶಿವರಾವ್ ಅವರು 1929 ಜನವರಿ 20 ಮಂಗಳೂರಿನಲ್ಲಿ ಜನಿಸಿದರು. ತಂದೆ ಎಸ್. ನರಸಪ್ಪಯ್ಯ, ತಾಯಿ ಕಾವೇರಿ ಬಾಯಿ. ಆಂಗ್ಲಭಾಷೆಯಲ್ಲೂ ಹಲವಾರು ಕೃತಿಗಳನ್ನು ರಚಿಸಿದ್ದಾರೆ.

’ಸ್ನೇಹಸುಧೆ’ ಕಾದಂಬರಿ 1959 ರಲ್ಲಿ ಪ್ರಕಟವಾಯಿತು. ’ಅಪರ್ಣ, ಕಲಾವಿದೆ, ಸ್ವಾಭಿಮಾನ, ಉಡುಗೊರೆ ಮತ್ತು ಇತರ ಕಥೆಗಳು ಅವರ ಕಥಾಸಂಕಲನ. Echos of freedom, Songs of Silence, magic of the mind ಕವನ ಸಂಕಲನಗಳು. ’ಅನುಪಮಾ ಪ್ರಶಸ್ತಿ, ಮೈಕೆಲ್ ಮಧುಸೂದನ ಪ್ರಶಸ್ತಿ, ಪ್ರತಿಷ್ಠಿತ ಮಹಿಳೆ ಪ್ರಶಸ್ತಿ’ಗಳಿಗೆ ಭಾಜನರಾಗಿದ್ದಾರೆ.

ಆನಂದಿ ಸದಾಶಿವರಾವ್

(20 Jan 1929)