About the Author

ಅನಂತ ಅಣ್ಣಾಜಿ ಮಂಟಗಣೇಕರ ಅವರು 1865 ರಲ್ಲಿ ಹೊಳೆಮಣ್ಣೂರಿನಲ್ಲಿ ಜನಿಸಿದರು. ವೃತ್ತಿಯಲ್ಲಿ ಶಿಕ್ಷಕರಾಗಿದ್ದು, ಹೊಳೆಮಣ್ಣೂರಿನ ಕನ್ನಡ ಶಾಲೆಯಲ್ಲಿ ಉಪಾಧ್ಯಾಯರಾಗಿದ್ದರು.

ಕೃತಿಗಳು: ಕರ್ಮವೀರ ಗಾಂಧೀಜಿಯವರು(1918), ನೀತಿಶತಕ(1916), ಶ್ರೀ ಸ್ವಾಮಿ ವಿವೇಕಾನಂದ(1912)

ಅನಂತ ಅಣ್ಣಾಜಿ ಮಂಟಗಣೇಕರ