About the Author

ಹಿರಿಯ ಲೇಖಕ ಅನಂತಾಚಾರ್ಯ ಗೋಕಾವಿ ಅವರು ಮೂಲತಃ ಬೆಳಗಾವಿ ಜಿಲ್ಲೆಯ ಗೋಕಾವಿಯವರು. ವೃತ್ತಿಯಲ್ಲಿ ಸಂಸ್ಕೃತ ವಿದ್ವಾಂಸರು ಹಾಗೂ ಸಂಗೀತ ತಜ್ಷರೂ ಆಗಿದ್ದರು. ಪಾರಿಜಾತ ಆಟದಲ್ಲಿ ವಿಶೇಷ ಆಸಕ್ತಿ ಹೊಂದಿದ್ದರು. ’ಅನಂತಾದ್ರೀಶ’ ಅಂಕಿತನಾಮದಿಂದ ಕಾವ್ಯರಚನೆ ಮಾಡಿರುತ್ತಾರೆ.

ಕೃತಿಗಳು:  ಧ್ರುವಚರಿತೆ (1903), ಪ್ರಹ್ಲಾದ ಚರಿತ್ರೆ(1903), ಭವಿಷ್ಯೋತ್ತರ ಪುರಾಣೋಕ್ತ ಕನ್ನಡ ವೆಂಕಟೇಶ ಮಹಾತ್ಮೆ(1886), ಶಿವಪಾರಿಜಾತ

ಅನಂತಾಚಾರ್ಯ ಗೋಕಾವಿ