About the Author

ದಲಿತ ಹಾಗೂ ಪ್ರಗತಿಪರ ಚಳವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಅನಿಲ ಹೊಸಮನಿಯವರು ವಿಜಯಪುರದವರು. ವೃತ್ತಿಯಲ್ಲಿ ಹವ್ಯಾಸಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದು, ರಾವಣ ಮಹಾತ್ಮನೋ? ರಾಕ್ಷಸನೋ ಎನ್ನುವ ವೈಚಾರಿಕ ಕೃತಿಯನ್ನು ಬರೆದಿದ್ದಾರೆ. 

ಬಹುಜನ ನಾಯಕ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರು.

ಅನಿಲ ಹೊಸಮನಿ

(01 Sep 1956)