ಕವಿ ಅನೀಶ್ ಪ್ರಸಾದ ಪಾಂಡೇಲು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಮಾಣಿ ಗ್ರಾಮದವರು. ಬಿಎಸ್ಇ ವಿದ್ಯಾರ್ಹತೆಯನ್ನು ಹೊಂದಿದ್ದಾರೆ. ಸಾಹಿತ್ಯ ಅವರ ಆಸಕ್ತಿ ಕ್ಷೇತ್ರವಾಗಿದೆ.
ಕಳೆದುಹೋದವರ ಕಥೆ
©2024 Book Brahma Private Limited.