About the Author

ಅನಿತಾ ದುಬೈ. ಇವರು ಯಾದಗಿರಿ ಜಿಲ್ಲೆಯ ಮಾವಿನಹಳ್ಳಿ (6-5-1996 ) ಗ್ರಾಮದವರು. ಡಿ.ಇಡಿ ಅಧ್ಯಯನ ಮಾಡಿ ಸದ್ಯ ಪದವಿ ವಿದ್ಯಾರ್ಥಿನಿ. ' ಸಂಸ್ಕೃತಿ ಮರೆತಾಗ' ಕಾದಂಬರಿ ಪ್ರಕಟಿಸಿದ್ದು,  ಈ ಕಾದಂಬರಿ 2019 ನೇ ಸಾಲಿನ ಕರ್ನಾಟಕ ಸರ್ಕಾರದ ಕನ್ನಡ ಪುಸ್ತಕ ಪ್ರಾಧಿಕಾರದ ಚೊಚ್ಚಲ ಕೃತಿ ಸಹಾಯ ಧನಕ್ಕೆ ಆಯ್ಕೆಯಾಗಿತ್ತು. 

ಅನಿತಾ ದುಬೈ.ಯಾದಗಿರಿ.

(06 May 1996)