ಕವಿ ಅಪರ್ಣಾದೇವಿ ಅವರು ಮೂಲತಃ ದಾವಣಗೆರೆಯವರು. ಕೇಂದ್ರಸರ್ಕಾರದ ಇಲಾಖೆಯಲ್ಲಿ ಕೆಲಸ ನಿರ್ವಹಿಸಿ, ಸ್ವಯಂ ನಿವೃತ್ತಿ ತೆಗೆದುಕೊಂಡಿರುತ್ತಾರೆ. ಕಥೆ, ಕವನ, ಲೇಖನ ಓದುವುದು, ಬರೆಯುವುದು ಅವರ ಹವ್ಯಾಸ. ಅನೇಕ ಕಾವ್ಯಗೋಷ್ಠಿಗಳಲ್ಲಿ ಭಾಗವಹಿಸಿರುವ ಅವರ ಚೊಚ್ಚಲ ಕವನ ಸಂಕಲನ "ಮನೋಲ್ಲಾಸಿನಿ"
ಸಬಲಳಾಗುವೆ ನಾನು
©2025 Book Brahma Private Limited.