About the Author

ಕವಿ ಅಪರ್ಣಾದೇವಿ ಅವರು ಮೂಲತಃ ದಾವಣಗೆರೆಯವರು. ಕೇಂದ್ರಸರ್ಕಾರದ ಇಲಾಖೆಯಲ್ಲಿ ಕೆಲಸ ನಿರ್ವಹಿಸಿ, ಸ್ವಯಂ ನಿವೃತ್ತಿ ತೆಗೆದುಕೊಂಡಿರುತ್ತಾರೆ. ಕಥೆ, ಕವನ, ಲೇಖನ ಓದುವುದು, ಬರೆಯುವುದು ಅವರ ಹವ್ಯಾಸ. ಅನೇಕ ಕಾವ್ಯಗೋಷ್ಠಿಗಳಲ್ಲಿ ಭಾಗವಹಿಸಿರುವ ಅವರ ಚೊಚ್ಚಲ ಕವನ ಸಂಕಲನ "ಮನೋಲ್ಲಾಸಿನಿ"

ಅಪರ್ಣಾದೇವಿ