About the Author

ಲೇಖಕ ಅಪ್ಪಾರಾವ್ ಅಕ್ಕೋಣಿ ಅವರು ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಡೊಂಗರಗಾoವ್ ಗ್ರಾಮದವರು. ತಾಯಿ ಶರಣಮ್ಮ ತಂದೆ ವೀರಭದ್ರಪ್ಪ ಅಕ್ಕೋಣಿ. ವಾರ್ತಾ ಮತ್ತು ಪ್ರಚಾರ ಇಲಾಖೆಯ ಜಂಟಿ ನಿರ್ದೇಶಕರಾಗಿ ನಿವೃತ್ತರು. ಕನ್ನಡನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘದ ಅಧ್ಯಕ್ಷರಾಗಿ,ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿಗಳಾಗಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಹಿರಿಯ ಉಪಾಧ್ಯಕ್ಷರಾಗಿದ್ದಾರೆ. 

ಕೃತಿಗಳು: ಹುತಾತ್ಮ ಧನಶೆಟ್ಟಿ ಮಲ್ಲಪ್ಪ, ಅವಿಸ್ಮರಣೀಯ ಮುತ್ಸದಿ  (ಜೀವನಚಿತ್ರಗಳು) ಇವರಿಗೆ ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿಗಳು ಲಭಿಸಿವೆ. 

ಅಪ್ಪಾರಾವ್ ಅಕ್ಕೋಣಿ