ಕವಿ ಅಶೋಕ ಪಿ.ಎನ್ ಅವರು ಮೂಲತಃ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೊಪ್ಪ ಗ್ರಾಮದವರು. ವೃತ್ತಿಯಲ್ಲಿ ಸಹಶಿಕ್ಷಕ. ಪ್ರವೃತ್ತಿಯಲ್ಲಿ ಕವನ , ಹನಿಗವನ, ಚಿಕ್ಕ ಕಥೆಗಳನ್ನು ಸಹ ಬರೆಯುತ್ತಾರೆ.
ಮಡಿಲ ಅಂಚಲಿ
©2025 Book Brahma Private Limited.