About the Author

ಸಿನಿಮಾ ನಿರ್ದೇಶಕ, ರಂಗಕರ್ಮಿ, ಲೇಖಕ ಬಿ.ಎಂ. ಗಿರಿರಾಜ್ ಅವರು ಉಡುಪಿಯವರು. `ಅಮರಾವತಿ, ನವಿಲಾದವರು, ಅದ್ವೈತ, ಜಟ್ಟಾ, ಮೈತ್ರೀ' ಮುಂತಾದ ಪ್ರಯೋಗಾತ್ಮಕ ಚಿತ್ರಗಳನ್ನು ಯಶಸ್ವಿಯಾಗಿ ನಿರ್ದೇಶಿಸಿ, ಸಾಹಿತ್ಯ ಕೃತಿಗಳ ಮೂಲಕವು ಹೆಸರು ಗಳಿಸಿದ್ದಾರೆ. ಅವರ ಮೊದಲು ನಿರ್ದೇಶಿಸಿದ ಚಿತ್ರ ’ಜಟ್ಟ’. ಇದು 2012ರ ಎರಡನೇ ಅತ್ಯುತ್ತಮ ಚಿತ್ರ ವಾಗಿ ರಾಜ್ಯ ಪ್ರಶಸ್ತಿಯನ್ನು ಗಳಿಸಿತು. ‘ಕಾಡ ಬೆಳಕು’ ಅವರ ನಾಟಕ ಕೃತಿ, ಹಾಗೇ ಅವರ 'ಕಥೆಗೆ ಸಾವಿಲ್ಲ' ಎಂಬ ಕಾದಂಬರಿಗೆ- 2008-9ನೇ  ಸಾಲಿನ ಕನ್ನಡ ಸಾಹಿತ್ಯ ಪರಿಷತ್ ಪ್ರಶಸ್ತಿ  ಲಭಿಸಿತ್ತು. 

ಬಿ.ಎಂ. ಗಿರಿರಾಜ್

BY THE AUTHOR