About the Author

ಲೇಖಕ ಬಿ.ಎನ್. ಮಾಂತೇಶ ಕುಮಾರ್ ಮೂಲತಃ ಚಿಕ್ಕಮಗಳೂರು ಜಿಲ್ಲೆಯ, ಕಡೂರು ತಾಲ್ಲೂಕಿನ ಬಂಜೇನಹಳ್ಳಿ ಗ್ರಾಮದವರು. ಕವನ ಬರೆಯುವುದು ಹಾಗೂ ಬರವಣಿಗೆ ಅವರ ಆಸಕ್ತಿದಾಯಕ ಕ್ಷೇತ್ರವಾಗಿದೆ. ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಹಾಗೂ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೃತಿಗಳು: ಪುನರ್ವಸು, ಅನುರಣನ(ಅಪ್ರಕಟಿತ ಕವನ ಸಂಕಲನ)

ಬಿ.ಎನ್. ಮಾಂತೇಶ ಕುಮಾರ್