About the Author

ಬಿ.ಆರ್. ಭಾಸ್ಕರ್ ಪ್ರಸಾದ್, ಬೆಂಗಳೂರು ಬಳಿಯ ನೆಲಮಂಗಲದಲ್ಲಿ 1975ರ ಸೆಪ್ಟೆಂಬರ್ 14 ರಂದು ಜನಿಸಿದರು. ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವೀಧರರು. ಚಿತ್ರ ಕಲಾವಿದರು. ರೇಣುಕಾಂಬ ಎಜ್ಯಕೇಷನಲ್ ಟ್ರಸ್ಟ್ ಮರುನಾಮಕರಣಗೊಂಡ ಜಾಗೃತಿ ಸಂಸ್ಥೆಯ ಸ್ಥಾಪಕರು.ಬೆಂಗಳೂರು ಸೆಲೆ ಪಾಕ್ಷಿಕ ಪತ್ರಿಕೆಯ ಸಂಸ್ಥಾಪಕರು. ‘ಬೆವರ ಹನಿಗಳು’ ಇವರ ಕವನ ಸಂಕಲನ,

ಬಿ.ಆರ್‌. ಭಾಸ್ಕರ್‌ ಪ್ರಸಾದ್‌

(14 Sep 1975)

Books by Author